ರಾಮ್ ಸೇನಾ ಕರ್ನಾಟಕ (ರಿ) ಇರುವೈಲ್ ಘಟಕದ ಉದ್ಘಾಟನೆ

ಮೂಡುಬಿದ್ರೆ : (ಜೂ.23) ರಾಮ್ ಸೇನಾ ಕರ್ನಾಟಕ (ರಿ) ಇದರ ಮೂಡುಬಿದ್ರೆ ತಾಲೂಕಿನ ಇರುವೈಲಿನ ಹಿಂದೂ ಯುವಕರನ್ನು ಒಗ್ಗೂಡಿಸಿ ಬಲಿಷ್ಠ ಸಮಾಜ ನಿರ್ಮಾಣಕ್ಕಾಗಿ ಇದೀಗ ರಾಮ್ ಸೇನಾ ಘಟಕಗಳನ್ನು ರಚನೆ ಮಾಡಲಾಗುತ್ತಿದ್ದು,

Ramsena Karnataka
ದ.ಕ ಜಿಲ್ಲಾ ಮೂಡಬಿದ್ರೆ ತಾಲೂಕು ರಾಮ್ ಸೇನಾದ ಶ್ರೀ ರಾಮ ಘಟಕದ ಉದ್ಘಾಟನಾ ಸಮಾರಂಭ ಇರುವೈಲುನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ರಾಮ್ ಸೇನಾದ ರಾಜ್ಯ ಪದಾಧಿಕಾರಿಗಳಾದ ಮಂಜುನಾಥ್ ಕುಂದರ್, ಎಂ.ಪಿ ದಿನೇಶ್, ಕಿರಣ್ ಉರ್ವಸ್ಟೊರ್ ಹಾಗೂ ಮೂಡಬಿದ್ರೆಯ ಮುಖಂಡರಾದ ಅಶೋಕ್ ಬೆದ್ರ ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus (0 )
error: Content is protected !!