ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕ ಸೇವೆಗೆ ಸಿಧ್ಧಗೊಂಡ ಯುವಕ ಕಾಂಗ್ರೆಸ್.
ಪುತ್ತೂರು : (ಮಾ.23) ವಿಶ್ವವ್ಯಾಪಿ ಜನರ ನಿದ್ದೆಗೇಡಿಸಿರುವ ಕೊರೋನ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯನ್ನು ತಲ್ಲಣಗೋಳಿಸಿದ್ದು ಜಿಲ್ಲಾಡಳಿತ ಸೆಕ್ಷನ್ ಜಾರಿಗೊಳಿಸಿರುವುದರಿಂದ ಕೊರೋನ ಸೋಂಕು ತಗಲಿದ ವ್ಯಕ್ತಿಗಳಿಗೆ ಅತೀ ತುರ್ತು ಮತ್ತು ಇತರ ಸಾರ್ವಜನಿಕರಿಗೆ ತುರ್ತು ಸೇವೆಗಳಿಗಾಗಿ ಅಂಬ್ಯುಲೆನ್ಸ್ ಬೇಕಾದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಯುವಕ ಕಾಂಗ್ರೆಸ್ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗುವುದು. ಸಹಾಯಕ್ಕಾಗಿ ಈ ಕೆಳಗಿನ ಮೊಬೈಲ್ ನಂಬರ್ ಗೆ ಸಂಪರ್ಕಿಸಬಹುದು ಎಂದು ಯುವ ಕಾಂಗ್ರೆಸ್ ನಾಯಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
1) ಯು. ಟಿ. ತೌಸಿಫ್ ಉಪ್ಪಿನಂಗಡಿ.
9964009200
2) ಹನೀಫ್ ಪುಣ್ಚತ್ತಾರ್
8317345831
3) ಬಶೀರ್ ಪರ್ಲಡ್ಕ
9448860762
4) ದಿನೇಶ್ ಪಾಣಾಜೆ
9731582172
5) ರಹಿಮಾನ್ ಸಂಪ್ಯ
7338313611
6) ಬಾಲಕೃಷ್ಣ ಗೌಡ ಕೊಳ್ತಿಗೆ
9740964659
7) ಸಂತೋಷ್ ಕೋಡಿಂಬಾಡಿ
7259793493
8) ಜಗದೀಶ್ ಕಜೆ
9945830058
9) ಸುಕುಮಾರ್ ಅಂಚನ್
9108750504
10) ಹಂಝತ್ ಸಾಲ್ಮರ
9741705173
11) ರಾಬಿನ್ ತಾವ್ರೋ ಸಾಲ್ಮರ
9902207487
12) ಇಮ್ತಿಯಾಝ್ ಬಪ್ಪಳಿಗೆ
7760087100
13) ರಶೀದ್ ಮುರ
9148530010
14) ಮೋನು ಬಪ್ಪಳಿಗೆ
9483775780
15) ದಾವುದ್ ಹಕೀಂ ವಿಟ್ಲ
9036324809
16) ಕೆ.ಸಿ.ಅಶೋಕ್ ಶೆಟ್ಟಿ
9449136811
17) ಶಬೀರ್ ಕೆಂಪಿ
9742964916
18) ಮುಸ್ತಫ ಇಡಬೆಟ್ಟು
9902171699