ರಾಷ್ಟ್ರೀಯ ಕಬ್ಬಡ್ಡಿಗೆ ಆಯ್ಕೆಯಾದ ಹಣಗೆರೆ ಸಂಜನಾ.
ಶಿವಮೊಗ್ಗ : (ಡಿ.25) ತೀರ್ಥಹಳ್ಳಿ ಹಣಗೆರೆ ವಿದ್ಯಾರ್ಥಿನಿ ಸಂಜನಾ ರಾಷ್ಟ್ರೀಯ ಕಬ್ಬಡ್ಡಿ ಗೆ ಆಯ್ಕೆಯಾಗಿದ್ದಾರೆ. ಹಣಗೆರಿ ಕಟ್ಟೆಯ ಕೆರೆಹಳ್ಳಿಯ ಗ್ರಾಮದ ಸೊಗೇದ್ ಸತೀಶ್ ಮತ್ತು ಸುಮಿತ್ರ ದಂಪತಿಯ ಎರಡನೇ ಪುತ್ರಿ.
ಕಬ್ಬಡ್ಡಿ ಫೇಡರೇಷನ್ ಆಫ್ ಇಂಡಿಯಾ ಇದರ ಸಂಯುಕ್ತ ಆಶ್ರಯದಲ್ಲಿ 28/12/19 ರಿಂದ 30/12/19 ರ ವರಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯಲಿದೆ. ಸಂಜನಾ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.