ಕೊರೋನಾ ಎಫೆಕ್ಟ್ ಬಡ ಕಾರ್ಮಿಕರಿಗೆ ಅಗತ್ಯ ಆಹಾರ ಪೂರೈಸಿದ ಜನತೆ ಸೇವಾ ಟ್ರಸ್ಟ್.

ಪುತ್ತೂರು : ( ಮಾ.23) ಕೊರೋನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಾಜ್ಯಾದ್ಯಂತ ಕರ್ಫ್ಯೂ ಜಾರಿಗೊಳಿಸಿರುವುದರ ಪರಿಣಾಮ ಸಂಕಷ್ಟದಲ್ಲಿರುವ ಬಡ ಕೂಲಿ ಕಾರ್ಮಿಕ ವರ್ಗದ ಜನರಿಗೆ ಅಗತ್ಯ ಆಹಾರ ಪದಾರ್ಥಗಳನ್ನು

Janathe trust

ಅಬ್ದುಲ್ ಅಝೀಝ್ ಕೆಮ್ಮಾಯಿ

ಪೂರೈಸಲಾಗುವುದು ಎಂದು ಪುತ್ತೂರಿನ ಜನತೆ ಸೇವಾ ಟ್ರಸ್ಟ್ ಪತ್ರಿಕಾ ಪ್ರಕಟಣೆ ನೀಡಿದ ನಂತರ ಪುತ್ತೂರು ತಾಲೂಕಿನ ಕೆಮ್ಮಾಯಿ ಪರಿಸರದಲ್ಲಿ ವಾಸವಾಗಿರುವ ಎರಡು ಬಡ ಕುಟುಂಬವು ಸಹಾಯ ಕೇಳಿದ ತಕ್ಷಣ ಜನತೆ ಸೇವಾ ಟ್ರಸ್ಟ್ ನ ನಿಶಾದ್ ಡಿ.ಕೆ ಮತ್ತು ತೇಜ ಕುಮಾರ್ ರವರು

Janathe trust

ಅಬ್ದುಲ್ ಖಾದರ್ ಕೆಮ್ಮಾಯಿ

ಅಗತ್ಯ ಆಹಾರ ಪದಾರ್ಥಗಳನ್ನು ಅಗತ್ಯವುಳ್ಳವರ ಮನೆಗೆ ತಲುಪಿಸುವ ಮುಖಾಂತರ ಮಾನವಿಯತೆ ಮೆರೆದಿದ್ದಾರೆ. ಮುಂದೆಯೂ ಬಡವರ ಸೇವೆಗೆ ತಾವು ಸಿದ್ದವಾಗಿರುವುದಾಗಿ ಟ್ರಸ್ಟ್ ಮಾಹಿತಿ ನೀಡಿದೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!