ಮಾಡ್ನೂರ್ ತೋಟದ ಮೂಲೆ ಚರಂಡಿ ಕಾಮಗಾರಿ ಪ್ರಾರಂಭ

ಪುತ್ತೂರು : (ನ.8) ನೆಟ್ಟಣಿಗೆ ಮುಡ್ನೂರು ಜಿಲ್ಲಾಪಂಚಾಯತ್ ಕ್ಷೇತ್ರದ ಮಾಡ್ನೂರು ಗ್ರಾಮದ ತೋಟದ ಮೂಲೆ ಚರಂಡಿ ರಚನೆಗೆ ಸುಮಾರು 2.85ಲಕ್ಷ ಅನುದಾನವಿರಿಸಿ ಕಾಮಗಾರಿಗೆ ನಾರಿಕೇಳವನ್ನು ಒಡೆದು ಚಾಲನೆಯನ್ನು ಜಿಲ್ಲಾಪಂಚಾಯತ್ ಶಿಕ್ಷಣ ಮತ್ತು ಅರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಅನಿತಾಹೇಮನಾಥ್ ಶೆಟ್ಟಿ ನೀಡಿದರು.

Anitha hemanth shetty

ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ, ವಾರ್ಡ್ ಸದಸ್ಯರುಗಳಾದ ದಿವ್ಯನಾಥ್ ಶೆಟ್ಟಿ ಕಾವು, ನವೀನ ಕೌಡಿಚ್ಚಾರು,ಮೋನಪ್ಪ ಪೂಜಾರಿ ಕೆರೆಮಾರು, ಹಾಗೂ ಫಲಾನುಭವಿ ಗ್ರಾಮಸ್ಥರು ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus ( )
error: Content is protected !!