“ನಿಖರ ಕೃಷಿ ಸುಸ್ಥಿರ ಅಭಿವೃದ್ಧಿ ” ಕೃಷಿ ಮೇಳ 2019 ಈ ಬಾರಿ ಬೆಂಗಳೂರಿನಲ್ಲಿ.
ಬೆಂಗಳೂರು : (ಅ.24) ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ ಸರಕಾರದ ಕೃಷಿ ಮತ್ತು ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಸುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಹಾಗೂ ಕರ್ನಾಟಕ ಹಾಲು ಮಹಾಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ
2019 ರ ಕೃಷಿ ಮೇಳ “ನಿಖರ ಕೃಷಿ ಸುಸ್ಥಿರ ಅಭಿವೃದ್ಧಿ” ಎಂಬ ವಿಶೇಷ ವ್ಯಾಖ್ಯಾನದೊಂದಿಗೆ ಇಂದು ಅಕ್ಟೋಬರ್ 24 ರಂದು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ) ದಲ್ಲಿ ಆರಂಭವಾಗಿದೆ.
ಮೇಳವು ರೈತರು ಪ್ರತಿವರ್ಷ ನಡೆಸುವ ಕೃಷಿ ಚಟುವಟಿಕೆಗಳ ಮಾಹಿತಿ , ತಂತ್ರಜ್ಞಾನಗಳ ಬಗ್ಗೆ ಪ್ರದರ್ಶನ ನಡೆಯಲಿದೆ.
ಕೃಷಿ ಮೇಳ ಅಕ್ಟೋಬರ್ 24 ರಿಂದ ಅಕ್ಟೋಬರ್ 27 ರ ವರೆಗೆ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ನಡೆಯಲಿದೆ.
CATEGORIES ಉಡುಪಿಉತ್ತರ ಕನ್ನಡಕರ್ನಾಟಕಕಲಬುರಗಿಕೃಷಿಕೊಡಗುಕೊಪ್ಪಳಕೋಲಾರಗದಗಚಾಮರಾಜನಗರಚಿಕ್ಕಬಳ್ಳಾಪುರಚಿಕ್ಕಮಗಳೂರುಚಿತ್ರದುರ್ಗಜಾನಪದತುಮಕೂರುದಾವಣಗೆರೆಧಾರವಾಡಬಾಗಲಕೋಟೆಬೀದರ್ಬೆಂಗಳೂರು ಉತ್ತರಬೆಂಗಳೂರು ದಕ್ಷಿಣಬೆಳಗಾವಿಮಂಗಳೂರುಮಂಡ್ಯಮಾರುಕಟ್ಟೆಮೈಸೂರುಯಾದಗಿರಿರಾಮನಗರರಾಯಚೂರುವಿಜಯಪುರಶಿವಮೊಗ್ಗಹಾವೇರಿಹಾಸನ