ಮೇನಾಲ, ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಪುಲ್ವಾಮ ಯೋಧರಿಗೆ ಶ್ರದ್ದಾಂಜಲಿ.
ಪುತ್ತೂರು : (ಫೆ.14) ಮೇನಾಲ, ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ , ಫೆಬ್ರವರಿ 14 ರಂದು ಮೌನ ಪ್ರಾರ್ಥನೆ ನಡೆಸಿ ಪುಲ್ವಾಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಮಹಮ್ಮದ್ ಸಾಮು, ಮುಖ್ಯ ಶಿಕ್ಷಕಿ ಮಮತಾ, ಪಿಯುಸಿ ವಿಭಾಗದ ಮುಖ್ಯಸ್ಥೆ ರಮ್ಲತ್.ಕೆ, ಶಿಕ್ಷಕಿಯರಾದ ಶ್ರೀಪ್ರಿಯಾ, ಕೌಸಲ್ಯ, ರೇಷ್ಮಾ, ನಿಶಾನ, ಆಯಿಷತ್ ಸಾಬಿರ, ಶಮೀಮ, ಶಿಕ್ಷಕೇತರ ವೃಂದದವರಾದ ಹನ್ನತ್, ರೋಹಿಣಿ, ಸುಶೀಲ, ರೋಹಿಣಿ, ಇಬ್ರಾಹಿಂ ಬಡಗನ್ನೂರು, ಇಸ್ಮಾಯಿಲ್, ರಿತೀಶ್, ಇಬ್ರಾಹಿಂ, ಶಿವ ಬಾಲನ್, ರಾಮ್ ಲಖನ್ ಉಪಸ್ಥಿತರಿದ್ದರು.